ಅಪರಾಧ ಸೂಲಿಬೆಲೆಯಲ್ಲಿ ರೌಡಿಶೀಟರ್ ಹ*ತ್ಯೆ by Editor June 7, 2026 June 7, 2026 ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕು ಸೂಲಿಬೆಲೆ ಯಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. … Read more 0 FacebookTwitterPinterestEmail
ಅಪರಾಧರಾಜ್ಯ ಫ್ರಿಡ್ಜ್ ಕ್ಲೀನ್ ಮಾಡುವಾಗ ವಿದ್ಯುತ್ ಶಾಕ್: ಮಹಿಳೆ ಸಾವು by Editor May 23, 2026 May 23, 2026 ದೊಡ್ಡಬಳ್ಳಾಪುರ: ಫ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ಚೈತನ್ಯ ನಗರದಲ್ಲಿ ನಡೆದಿದೆ. ಮೃತರನ್ನು … Read more 0 FacebookTwitterPinterestEmail
ಅಪರಾಧ ಹೆಬ್ಬಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ by Editor May 21, 2026 May 21, 2026 ವಿಜಯನ್ಯೂಸ್ ಬೆಂಗಳೂರು ಮೇ.21 ಫರ್ನಿಚರ್, ಡ್ರೆಸ್ ಮೆಟೀರಿಯಲ್ ಹಾಗೂ ಐರನ್ ಟೇಬಲ್ ಒಳಗೆ ಅಡಗಿಸಿ ಡ್ರಗ್ಸ್ ಸಾಗಾಟ; 8 ಆರೋಪಿಗಳ … Read more 0 FacebookTwitterPinterestEmail
ಅಪರಾಧ ಬಾರ್ ಕ್ಯಾಶಿಯರ್ನ ಬಾಸ್ ಎಂದು ಕರೆದಿದ್ದಕ್ಕೆ ಬಿತ್ತು ಹೆಣ by Editor May 20, 2026 May 20, 2026 ವಿಜಯ ನ್ಯೂಸ್ ಮಂಡ್ಯ ಮೇ,೨೦ ಸಣ್ಣ ವಿಚಾರಕ್ಕೆ ಕೆ.ಹೊನ್ನಲಗೆರೆಯಲ್ಲಿ ಯುವಕ ಹತ್ಯೆಯಾಗಿದೆ ಎಂದು ಮಂಡ್ಯ ಎಸ್ಸಿ ಡಾ.ಶೋಭಾರಾಣಿ ಅವರು ತಿಳಿಸಿದ್ದಾರೆ.ಕೊಲೆ … Read more 0 FacebookTwitterPinterestEmail
ಅಪರಾಧ ಕೆರೆಯಂಗಳದಲ್ಲಿ ವ್ಯಕ್ತಿ ಶವ ಪತ್ತೆ by Editor May 20, 2026 May 20, 2026 ವಿಜಯ ನ್ಯೂಸ್ ದೇವನಹಳ್ಳಿ ಮೇ ೨೦ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದೊಡ್ಡ ಸಾಗರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಕೆರೆಯಂಗಳದಲ್ಲಿ … Read more 0 FacebookTwitterPinterestEmail
ಅಪರಾಧ ಎಂಎಲ್ಸಿ ವಿಶ್ವನಾಥ್ ವಿರುದ್ದ FIR… by Editor May 20, 2026 May 20, 2026 ವಿಜಯನ್ಯೂಸ್ ಮೈಸೂರು ಮೇ.20 ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ಎಂಎಲ್ಸಿ ಅಡಗೂರು ವಿಶ್ವನಾಥ್ ಹಲ್ಲೆ ನಡೆಸಿರುವ … Read more 0 FacebookTwitterPinterestEmail
ಅಪರಾಧ ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ by Editor May 20, 2026 May 20, 2026 ವಿಜಯನ್ಯೂಸ್, ಬಳ್ಳಾರಿ ಮೇ.20 ಗಂಡ ಮತ್ತ ಅತ್ತೆಯ ಕಿರುಕುಳ ತಾಳಲಾರದೆ ಪತ್ನಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಕಂಪ್ಲಿ ಪಟ್ಟಣದಲ್ಲಿ … Read more 0 FacebookTwitterPinterestEmail
ಅಪರಾಧ ಬೆಟ್ಟದ ನಲ್ಲಿಕಾಯಿ ನುಂಗಿ ಮಗು ಸಾವು by Editor May 19, 2026 May 19, 2026 ವಿಜಯನ್ಯೂಸ್ ಕೋಲಾರ ಮೇ,19 ಬೆಟ್ಟದ ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. … Read more 0 FacebookTwitterPinterestEmail
ಅಪರಾಧ ಹೊಸಕೋಟೆಯಲ್ಲಿ ಬಿರಿಯಾನಿ ತಿನ್ನಲು ಬರುತ್ತಿದ್ದ ವಿದ್ಯಾರ್ಥಿಗೆ ಚಾಕು ಇರಿತ by Editor May 19, 2026 May 19, 2026 ಬೆಂಗಳೂರು: ಬಿರಿಯಾನಿ ತಿನ್ನಲು ಹೋಗಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ದುಷ್ಕರ್ಮಿಗಳು ಚಾ*ಕುವಿನಿಂದ ಹ*ಲ್ಲೆ ನಡೆಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ … Read more 0 FacebookTwitterPinterestEmail
ಅಪರಾಧ ಅಪಘಾತ,ಇಬ್ಬರು ಸಾವು,ಹಲವರಿಗೆ ಗಾಯ by Editor May 18, 2026 May 18, 2026 ವಿಜಯನ್ಯೂಸ್ ಉಡುಪಿ ಮೇ.18 ಕೊಲ್ಲೂರಿನ ದಳಿ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದ್ದು,ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಬೈಂದೂರು ತಾಲೂಕಿನ … Read more 0 FacebookTwitterPinterestEmail