ಜಿಲ್ಲೆ ಭಾರತ್ ಐಕಾನಿಕ್ ಅವಾರ್ಡ್ಗೆ ಪತ್ರಕರ್ತ ಸೂಲಿಬೆಲೆ ಮಂಜುನಾಥ್ ಆಯ್ಕೆ by Editor April 26, 2026 April 26, 2026 ಹೊಸಕೋಟೆ : ಮೈಸೂರಿನ ಟ್ವೆಲ್ ಮ್ಯಾಗ್ಸೆöÊನ್ ವತಿಯಿಂದ ನೀಡಲಾಗುವ ಭಾರತ್ ಐಕಾನಿಕ್ಅವಾರ್ಡ್ ೨೦೨೬ಕ್ಕೆ ಹೊಸಕೋಟೆ ತಾಲೂಕು ಪತ್ರಕರ್ತ ಸೂಲಿಬೆಲೆ ಮಂಜುನಾಥ್ … Read more 0 FacebookTwitterPinterestEmail
ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ by Editor April 23, 2026 April 23, 2026 ಬೆ0ಗಳೂರು ಗ್ರಾಮಾಂತರ : ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-೧ ರ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. ೯೫.೬೨% … Read more 0 FacebookTwitterPinterestEmail
ಜಿಲ್ಲೆ ಯಶಸ್ ಗೌಡಗೆ 611 ಅಂಕ by Editor April 23, 2026 April 23, 2026 ಸೂಲಿಬೆಲೆ : ಹೋಬಳಿಯ ಅಂkoನಹಳ್ಳಿ ಗ್ರಾಮದ ಪ್ರಕಾಶ್, ಶಿಲ್ಪ ದಂಪತಿಯ ಪುತ್ರ ಯಶಸ್ಗೌಡ.ಪಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೧೧ ಅಂಕ ಪಡೆದುಕೊಂಡು … Read more 0 FacebookTwitterPinterestEmail
ಜಿಲ್ಲೆ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ದುರ್ಗಶ್ರೀ ವರ್ಗಾವಣೆ by Editor April 22, 2026 April 22, 2026 ಬೆಂಗಳೂರು ಗ್ರಾಮಾಂತರ ಏಪ್ರಿಲ್ 22 ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುರ್ಗ ಶ್ರೀ ಅವರನ್ನು … Read more 0 FacebookTwitterPinterestEmail
ಜಿಲ್ಲೆ ಮನೆ ಬೀಗ ಮುರಿದು ಒಡುವೆ ದೋಚಿದ ದುಷ್ಕರ್ಮಿಗಳು by Editor April 21, 2026 April 21, 2026 ಬೆಂಗಳೂರು ಗ್ರಾಮಾಂತರ : april 21 ದೊಡ್ಡಬಳ್ಳಾಪುರ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಹಾಡ ಹಗಲೇ ಮನೆಯ ಬೀಗ ಮುರಿದು ದುಷ್ಕರ್ಮಿಗಳು … Read more 0 FacebookTwitterPinterestEmail
ಜಿಲ್ಲೆ ಜಿಲ್ಲಾಡಳಿತ ಭವನದಲ್ಲಿ ಬಸವಣ್ಣ ಹಾಗೂ ಶಂಕರಾಚಾರ್ಯರ ಜಯಂತಿ ಆಚರಣೆ by Editor April 21, 2026 April 21, 2026 ಬೆಂಗಳೂರು ಗ್ರಾಮಾಂತರ : april 21 ಬಸವ ಜಯಂತಿ ಹಾಗೂ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಬಸವಣ್ಣನವರ … Read more 0 FacebookTwitterPinterestEmail
ಜಿಲ್ಲೆ ಬಿ.ಜಿ ನಾರಾಯಣಗೌಡ ಜನ್ಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ by Editor April 21, 2026 April 21, 2026 ಸೂಲಿಬೆಲೆ: april-21 ಪ್ರತಿಯೊಬ್ಬರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಮಸ್ಯೆಗಳಿದ್ದಲ್ಲಿ ಮೊದಲೇ ಎಚ್ಚೆತ್ತುಕೊಳ್ಳಬೇಕು.ಇದರಿಂದ ದೊಡ್ಡ ಅಪಾಯದಿಂದ ಪಾರಾಗಬಹುದು.ಇಂಥ ಉಚಿತ … Read more 0 FacebookTwitterPinterestEmail
ಜಿಲ್ಲೆ ಹೊಸಕೋಟೆ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ by Editor April 21, 2026 April 21, 2026 ಬೆಂಗಳೂರು ಗ್ರಾಮಾಂತರ : ತಮಿಳುನಾಡು ರಾಜ್ಯದ ಸಾರ್ವತ್ರಿಕ ಚುನಾವಣೆಯ ಹಿನ್ನಲೆ ತಮಿಳುನಾಡು ಹೊಸಕೋಟೆ ಗಡಿ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಿ … Read more 0 FacebookTwitterPinterestEmail
ಜಿಲ್ಲೆ ಸೂಲಿಬೆಲೆ ಹೋಬಳಿಯಲ್ಲಿ 2.25 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು by Editor April 19, 2026 April 19, 2026 ಸೂಲಿಬೆಲೆ : ಬೇಸಿಗೆ ಹಿನ್ನಲೆಯಲ್ಲಿ ಹೊಸಕೋಟೆ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದ0ತೆ ಅಗತ್ಯ ಮುನ್ನೆಚ್ಚರಿಕೆ … Read more 0 FacebookTwitterPinterestEmail
ಜಿಲ್ಲೆ ಡಾ.ವಸಂತಿ ಅಮರ್ ನೂತನ ಸಿಇಒ by Editor April 18, 2026 April 18, 2026 ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ(ಸಿಇಒ) ಆಗಿ ಡಾ.ವಸಂತಿ ಅಮರ್ ಬಿ.ವಿ ಅವರನ್ನು … Read more 1 FacebookTwitterPinterestEmail