ರಾಜ್ಯ ವಿದ್ಯಾರ್ಥಿ ಸಾಧನೆಗೆ ಪರಿಶ್ರಮ ಅಗತ್ಯ by Editor February 17, 2026 February 17, 2026 ಹೊಸಕೋಟೆ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಅಧ್ಯಯನದತ್ತ ವಿದ್ಯಾರ್ಥಿಗಳು ಗಮನಹರಿಸಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಮೈಸೂರು ಜಿಲ್ಲೆಯ ದೇವನೂರು … Read more 1 FacebookTwitterPinterestEmail
ಅಪರಾಧ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿನಿ ಅತ್ಮಹತ್ಯೆ by Editor February 17, 2026 February 17, 2026 ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿಯಲ್ಲಿರುವ ಗೀತಂ ವಿವಿಯ ಹಾಸ್ಟೆಲ್ ಕಟ್ಟಡ ಮೇಲಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ … Read more 0 FacebookTwitterPinterestEmail
ರಾಜ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಅವಶ್ಯ; ಗೋಪಾಲಗೌಡ by Editor February 16, 2026 February 16, 2026 ಸೂಲಿಬೆಲೆ; ಇಂದಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಶಿಕ್ಷಣಧ ಅನಿವರ್ಯ ಹೆಚ್ಚಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯು ಸಾಧಕನಾಗಬೇಕು ಎಂದು ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜಿನ … Read more 0 FacebookTwitterPinterestEmail
ರಾಜ್ಯ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ by Editor February 16, 2026 February 16, 2026 ಬೆಂಗಳೂರು : ಸೇಫ್ಟಿ ರಿಸರ್ಚ್ ಫೌಂಡೇಶನ್ (ಎಸ್ಆರ್ಎಫ್) , ಹ್ಯುಮ್ಯಾಟಿಕ್ಸ್ ಇನ್ನೋವೇಟಿವ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಹಯೋಗದಲ್ಲಿ ಯಲಹಂಕ … Read more 1 FacebookTwitterPinterestEmail
ಅಪರಾಧ ಹೊಸಕೋಟೆಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ by Editor February 16, 2026 February 16, 2026 ಹೊಸಕೋಟೆ : ನಗರದ ಚಂದುಶ್ರೀ ಬಾರ್ ಅಂಡ್ ಲಾಡ್ಜ್ ನಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು … Read more 0 FacebookTwitterPinterestEmail
ರಾಜ್ಯ ಶ್ರೀಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿ ಶಿವರಾತ್ರಿ ಆಚರಣೆ by Editor February 15, 2026 February 15, 2026 ಹೊಸಕೋಟೆ : ನಗರದಲ್ಲಿರುವ ಐತಿಹಾಸಿಕ ದೇಗುಲ ಅವಿಮುಕ್ತೇಶ್ವರಸ್ವಾಮಿ ದೇಗುಲದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಚೋಳರ … Read more 0 FacebookTwitterPinterestEmail
ರಾಜ್ಯ ಎಫ್ಸಿ ಹೊಸಕೋಟೆ ಫಸ್ಟ್ ಸರ್ಕಲ್ ಉದ್ಘಾಟನೆ by Editor February 15, 2026 February 15, 2026 ಹೊಸಕೋಟೆ : ಒಕ್ಕಲಿಗರ ಉದ್ಯಮಗಳನ್ನು ಬೆಳೆಸಲು ಪರಸ್ಪರ ಸಹಕಾರವನ್ನು ಎಫ್ಸಿ ಫಸ್ಟ್ ಸರ್ಕಲ್ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಉದ್ಯಮಗಳಾಗಿ … Read more 0 FacebookTwitterPinterestEmail
ರಾಜ್ಯ ಅನುಗೊಂಡನಹಳ್ಳಿ ಶ್ರೀ ಬಾಣೇಶ್ವರಸ್ವಾಮಿ ರಥೋತ್ಸವ by Editor February 15, 2026 February 15, 2026 ಹೊಸಕೋಟೆ : ತಾಲೂಕಿನ ಅನುಗೊಂಡಹಳ್ಳಿಯ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಬಾಣೇಶ್ವರ ಸ್ವಾಮಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ, … Read more 0 FacebookTwitterPinterestEmail
ಅಪರಾಧ ಬಸ್,ಕಾರು ನಡುವೆ ಅಪಘಾತ by Editor February 15, 2026 February 15, 2026 ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ಬಳಿ ನಡೆದ ಸರಣಿ ಅಪಘಾತ ಘಟನೆ ನೆನಪು ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ … Read more 0 FacebookTwitterPinterestEmail
ಅಪರಾಧ ಎಂ.ಸತ್ಯವಾರ ಬಳಿ ಸರಣಿ ಅಪಘಾತ by Editor February 13, 2026 February 13, 2026 ಬೆಂಗಳೂರು ಗ್ರಾಮಾಂತರ: ಜಿಲ್ಲೆ ಎಂ.ಸತ್ಯವಾರ ಬಳಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿ ಸರಣಿ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ.ಘಟನೆಯ ವಿಷಯ ತಿಳಿದು … Read more 0 FacebookTwitterPinterestEmail